
ಆದರೆ ಪ್ರತಿದಿನ ಮಾನಸಿಕ (ಕೆಲವೊಮ್ಮೆ ದೈಹಿಕ) ಹಿಂಸೆ ಅನುಭವಿಸುತ್ತಿರುವ 'ಅವನಿ'ಗೆ ಚಂದ್ರಕುಮಾರನಿಂದ ಬಿಡುಗಡೆ ಸಿಕ್ಕಿಲ್ಲ ಇಂದೂ ಕೂಡ. ನ್ಯಾಯಾಧೀಶರು ಅವರ ಮೊಕದ್ದಮೆಯನ್ನು ಮುಂದಿನ ಗ್ರಹಣದ ದಿನಕ್ಕೆ ಹಾಕಿದ್ದಾರೆ.
.
.
.
ಅವನಿ = ಭೂಮಿ.
ಭೂಮಿಬಗೆಯುವ ಗಣಿಗಾರಿಕೆ, ಎಲ್ಲೆಲ್ಲೂ ನೀರಿಗಾಗಿ ಗುಂಡಿ ತೋಡುವ ಗುಣಿಗಾರಿಕೆ, ನಮ್ಮ ಜನರಿಗೆ ಉಪಯುಕ್ತವಾಗದ ಕೈಗಾರಿಕೆ... ಮುಂತಾದವುಗಳಿಂದ ಭೂಮಿಗೆ ಮುಕ್ತಿ ಸಿಕ್ಕಾಗ ಮಾತ್ರ ಭೂಮಿಯ ಗ್ರಹಣಮೋಕ್ಷ.
No comments:
Post a Comment